Home » News » ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎಂದಿದ್ದ ಉಪೇಂದ್ರ: ಇದಕ್ಕೆ ಪತ್ನಿ ಪ್ರೀಯಾಂಕ‌ ಕೊಟ್ಟ ಉತ್ತರವೇ‌ನು?

ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎಂದಿದ್ದ ಉಪೇಂದ್ರ: ಇದಕ್ಕೆ ಪತ್ನಿ ಪ್ರೀಯಾಂಕ‌ ಕೊಟ್ಟ ಉತ್ತರವೇ‌ನು?

by CityXPress
0 comments

ವಿಜಯನಗರ: ಪ್ರೀತಿ ಪ್ರೇಮ ಪುಸ್ತಕದ ಬದನೆ ಕಾಯಿ ಎಂದು ಹೇಳಿದ ಉಪೇಂದ್ರ ಅವರನ್ನು ಮದುವೆಯಾಗಿ ಎರಡು ಮಕ್ಕಳ ನೀಡಿ ಜೀವನದಲ್ಲಿ ಪ್ರೀತಿ ಪ್ರೇಮ ಬಹಳ ಮುಖ್ಯ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟಿರುವೆ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.

ಮಾರ್ಚ್ 02 ರಂದು ಮಧ್ಯಾಹ್ನ 2-00 ಗಂಟೆಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ನಡೆದ ಮಾಂಗಲ್ಯ ಭಾಗ್ಯ ಯೋಜನೆಯಲ್ಲಿ ನೂತನ ದಾಂಪತ್ಯ ಜೀವನ ಕಾಲಿಟ್ಟ 44 ಜೋಡಿ ಗಳಿಗೆ ಶುಭ ಕೋರಿ ಮಾತನಾಡಿದ್ದಾರೆ.

ಪ್ರತಿಯೊಬ್ಬರಿಗೂ ಮದುವೆ ಜೀವನದಲ್ಲಿ ಬಹಳ ಮುಖ್ಯ ಎಂದು ಹೇಳಿದಾಗ ಕೇಕೆ ಸಿಳ್ಳೆ ಹಾಕಿದ ಜನರು ಮತ್ತು ನವ ದಂಪತಿಗಳು ಪ್ರೀಯಾಂಕ ಉಪೇಂದ್ರ ಅವರ ಮಾತುಗಳಿಗೆ ಮೆಚ್ಚುಗೆ ಪಡಿಸಿದ್ದಾರೆ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb