ಶಿರಹಟ್ಟಿ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ನಿಲಯಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಬಂಧ ತಾಲೂಕು ಮಟ್ಟದ ಕರವೇ ಘಟಕದ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರರ …
Naragund
-
ಸುತ್ತಾ-ಮುತ್ತಾ
-
ಲಕ್ಷ್ಮೇಶ್ವರ: ಹವಾಮಾನ ವೈಪರಿತ್ಯದಿಂದ ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ತಾಲ್ಲೂಕಿನ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ತತ್ತರಿಸಿದ್ದ …
-
ಲಕ್ಷ್ಮೇಶ್ವರ: ಮೊದಲು ಎಲ್ಲರ ತಲೆಯಲ್ಲಿ ಕರಾಟೆ ಅಪಾಯಕಾರಿ ಕ್ರೀಡೆಯೆಂಬ ಭಾವನೆ ಇತ್ತು. ಆದರೆ ಈಗ ಅದು ಆತ್ಮರಕ್ಷಣೆಯ ಕ್ರೀಡೆ ಎಂಬ ಭಾವನೆ ಸಮಾಜದಲ್ಲಿ ಮೂಡುತ್ತಿದೆ. ಈ ಕ್ರೀಡೆಯನ್ನು ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಕಲಿಯಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ …
-
ಸುತ್ತಾ-ಮುತ್ತಾ
ಶಕ್ತಿ ಯೋಜನೆ ಮಹಿಳೆಯರ ಉಚಿತ ಬಸ್ ಸೇವೆ ರೂ.500 ಕೋಟಿ ಗಡಿ ದಾಟಿದ ಹಿನ್ನೆಲೆ ಸಂಭ್ರಮಾಚರಣೆ
by CityXPressby CityXPressಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಸೇವೆ 500 ಕೋಟಿ ಗಡಿದಾಟಿದ ಹಿನ್ನೆಲೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸಂಭ್ರಮಾಚರಣೆಯ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ಬಸ್ಸುಗಳಿಗೆ ಪೂಜೆ ಸಲ್ಲಿಸಿ …
-
ಸುತ್ತಾ-ಮುತ್ತಾ
ಗದಗ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಗುರುಪೌರ್ಣಿಮೆ ನಿಮಿತ್ಯ ಅಕ್ಷರಾಭ್ಯಾಸ ಕಾರ್ಯಕ್ರಮ
by CityXPressby CityXPressಗದಗ:ತನ್ನಲ್ಲಿರುವ ಜ್ಞಾನವನ್ನೆಲ್ಲ ಶಿಷ್ಯರಿಗೆ ಧಾರೆ ಎರೆಯುವವರೆ ಆದರ್ಶ ಗುರುಗಳು. ಆ ಜ್ಞಾನವನ್ನು ಪಡೆದು ಗುರುವನ್ನೇ ಮಿರಿಸುವಂತ ಪಂಡಿತನಾದರೆ ಅವನೇ ನಿಜವಾದ ಶಿಷ್ಯ. ಇಂತಹ ಶಿಷ್ಯರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಡುವಂತ ಸಾಧಕರಾಗುತ್ತಾರೆ ಎಂದು ಕಡಣಿ ಶಾಸ್ತ್ರೀಗಳು ಹೇಳಿದರು. ಗದಗ …
-
ಸುತ್ತಾ-ಮುತ್ತಾ
ಗದಗ, ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ ಗುರುಪೌರ್ಣಿಮೆ: ಧ್ಯಾನವು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವುದರೊಂದಿಗೆ ಚೈತನ್ಯಶೀಲರನ್ನಾಗಿಸುತ್ತದೆ: ವಿ. ಬಿ. ಹುಬ್ಬಳ್ಳಿ..
by CityXPressby CityXPressಗದಗ:ವಿದ್ಯಾರ್ಥಿಗಳು ಚಲನಚಿತ್ರ ನಟರನ್ನು ಅನುಕರಣೆ ಮಾಡ್ತಾ, ಅವರಂತಾಗದೆ ಮಹಾನ್ ಸಾಧಕರಾದ ಸಂತ ಶ್ರೇಷ್ಠರೆಂದೆನಿಸಿದ ಸ್ವಾಮಿ ವಿವೇಕಾನಂದರನ್ನು ಅವರ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರನ್ನು ಮಾದರಿಯನ್ನಾಗಿಟ್ಟುಕೊಂಡು ಅವರು ತಿಳಿಸಿಕೊಟ್ಟ ಮಾರ್ಗ ಅನುಸರಿಸುತ್ತ ನಡೆದರೆ ಸಮಾಜವೇ ಗೌರವಿಸುವಂತ ಗೌರವಾನ್ವಿತ ವ್ಯಕ್ತಿಗಳಾಗುತ್ತೀರಿ ಎಂದು ಗದಗನ ವಕೀಲರು …
-
ಸುತ್ತಾ-ಮುತ್ತಾ
ಬಡತನದಲ್ಲಿ ಅರಳಿದ ಸಾಧಕ ಪ್ರೊ. ರಮೇಶ ಉಳ್ಳಾಗಡ್ಡಿಯವರಿಗೆ ಗೌರವ ಡಾಕ್ಟರೇಟ್ ಪದವಿ
by CityXPressby CityXPress(ಗೌರವ ಡಾಕ್ಟರೇಟ್ ಪದವಿ ನಿಮಿತ್ತ ) ಗದಗ: ಕಿತ್ತು ತಿನ್ನುವ ಬಡತನ ಕಾಂಕ್ರಿಟ್ ಕೆಲಸಕ್ಕೆ ಹೋಗದಿದ್ದರೆ ಬದುಕು ನೂಕುವುದೇ ಕಷ್ಟ ಅಂತಹ ದಿನಮಾನಗಳಲ್ಲಿ ಓದು ಮುಂದುವರಿಸಲು ಹೆಣಗಾಡುತ್ತಿರುವ ದೃಶ್ಯ ಕಣ್ಮುಂದೆ ಕಟ್ಟಿದಂತಿದೆ. ಕಾಲೇಜು ಶುಲ್ಕ ಕಟ್ಟಲು ಕಲ್ಲುಗಳನ್ನು ಹೊರಬೇಕಾದ ಅನಿವಾರ್ಯತೆ ಇತ್ತು.ಕಲ್ಲು …
-
ಸುತ್ತಾ-ಮುತ್ತಾ
ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತ ಸಾಹಿತ್ಯ ಭವನ ! ದಾನಿಗಳ ಸಹಾಯದಿಂದ ಪೂರ್ಣಗೊಳಿಸಲು ಪ್ರಯತ್ನ..
by CityXPressby CityXPressಲಕ್ಷ್ಮೇಶ್ವರ: ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿರುವ ಲಕ್ಷ್ಮೇಶ್ವರ ತಾಲೂಕಿನ ಸಾಹಿತ್ಯ ಭವನದ ನಿರ್ಮಾಣ ಕಾರ್ಯವನ್ನು ಜನಪ್ರತಿನಿಧಿಗಳ ಹಾಗೂ ದಾನಿಗಳ ಸಹಾಯದಿಂದ ಪೂರ್ಣಗೊಳಿಸಲು ಪ್ರಯತ್ನವನ್ನು ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಕಟ್ಟಡದಲ್ಲಿ ಹಾಗೂ ಕಟ್ಟಡದ ಸುತ್ತಮುತ್ತ ಬೆಳೆದಿದ್ದ ಸಾಕಷ್ಟು ಗಿಡಗಂಟಿಗಳನ್ನು ಪುರಸಭೆಯ …
-
ಸುತ್ತಾ-ಮುತ್ತಾ
ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ಸಮಾಜಕ್ಕೆ ಹಾಗೂ ಪಾಲಕರಿಗೆ ಗೌರವ ತಂದು ಕೊಡಬೇಕು: ಶಾಸಕ ಡಾ.ಚಂದ್ರು ಲಮಾಣಿ
by CityXPressby CityXPressಲಕ್ಮೇಶ್ವರ: ವಿದ್ಯಾರ್ಥಿಗಳು ಉನ್ನತಮಟ್ಟದ ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜಕ್ಕೆ ಹಾಗೂ ಹೆತ್ತ ತಂದೆ ತಾಯಿಯರಿಗೆ ಗೌರವ ತಂದ ಕೊಡಬೇಕು ಹಾಗೂ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಇನ್ನು ಹೆಚ್ಚು ಪ್ರೋತ್ಸಾಹ ಕೊಟ್ಟತ್ತಾಗುತ್ತದೆ ಇಂಥ ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳಿಗೆ …
-
ಸುತ್ತಾ-ಮುತ್ತಾ
“ಸಣ್ಣ ಹಿಡುವಳಿ ರೈತರಿಗೆ ಅನುಕೂಲವಾಗುವ ಸಾಧನ ! ಸೈಕಲ್ ನಲ್ಲಿ ಎಡೆಕುಂಟೆ ಹೊಡೆಯುತ್ತಿರು ರೈತ..
by CityXPressby CityXPressಲಕ್ಷ್ಮೇಶ್ವರ: ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಯಾಂತ್ರಿಕರಣವಾಗಿದೆ. ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಅನೇಕ ಗ್ರಾಮದಲ್ಲಿ ಕೂಡ ರೈತಸ್ನೇಹಿ ಸೈಕಲ್ ಎಡೆಕುಂಟೆ ನೋಡಬಹುದಾಗಿದೆ. ಇವುಗಳಿಗೆ ಬೇಡಿಕೆ ಹೆಚ್ಚಳದಿಂದಾಗಿ ಉತ್ತಮ ಲಾಭ ಪಡೆದುಕೊಳ್ಳುತ್ತಿದ್ದಾರೆ. ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ. ಆಧುನಿಕತೆ ಬೆಳೆದಂತೆಲ್ಲಾ ಕೃಷಿ ಚಟುವಟಿಕೆಗಳಲ್ಲಿ …