Home » News » ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠಗೆ ರಾಜ್ಯ ಮಟ್ಟದ ಮೊಗ್ಗಿಮಯಾದೇವರ ಪ್ರಶಸ್ತಿ ಪ್ರದಾನ

ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠಗೆ ರಾಜ್ಯ ಮಟ್ಟದ ಮೊಗ್ಗಿಮಯಾದೇವರ ಪ್ರಶಸ್ತಿ ಪ್ರದಾನ

by CityXPress
0 comments

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಘು ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ ಹಿರೇಮಾಗಿ ಸಂಘ ಇವರು ಕೊಡಮಾಡುವ 2025 ನೇ ಸಾಲಿನ ಮೊಗ್ಗಿಮಯಾದೇವರ ಪ್ರಶಸ್ತಿಯನ್ನು ಸಮಾಜಿಕ ಹೋರಾಟಗಾರ ಜನಪದ ಕಲಾವಿದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಕೂಡಲಗಿ ಸಂಸ್ಥಾನ ಹೀರೆಮಠದ ಶ್ರೀಮದ ಜಗದ್ಗುರು ಡಾ.ಪ್ರಶಾಂತ ಸಾಗರ ಶಿವಾಚಾರ್ಯಸ್ವಾಮಿಗಳು,ಪುರತಗೇರಿ ಹಿರೇಮಠದ ಶ್ರೀ ಷ.ಬ್ರ.ಅಭಿನವ ಕೈಲಾಸಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ವೆ.ಮೂ.ನಾಗರಾಜ ಸಂ ಹೀರೆಮಠ,ಚನ್ನಬಸಪ್ಪ ಅಜ್ಜನವರು,ಕೆಂಚಪ್ಪ ಅಜ್ಜನವರು,ಪ್ರಾಣೇಶ ಅಜ್ಜನವರು,ಕೃಷ್ಣಾ ಅಜ್ಜನವರು, ನಾಗಣ್ಣ ಬಾದವಾಡಗಿ, ಯಮನಪ್ಪ ಎಮ್ಮೆಟ್ಟಿ, ಹನುಮಂತ ಎಮ್ಮೆಟ್ಟಿ, ಮುತ್ತು ವಡ್ಡರ, ರಮನಗೌಡ ಕೆಸರಪೆಂಟಿ, ನೀಲ್ಲಪ್ಪ ತೆಗ್ಗಿ, ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb