Home » News » ಲಕ್ಷ್ಮೇಶ್ವರದಲ್ಲಿ ರೈತರ ಅಹೋರಾತ್ರಿ ಪ್ರತಿಭಟನೆ: ಅಸ್ವಸ್ಥಗೊಂಡ ಡಾ.ಕುಮಾರ ಮಹಾರಾಜ ಸ್ವಾಮಿಜಿ..!ಜಿಲ್ಲಾಸ್ಪತ್ರೆಗೆ ದಾಖಲು….

ಲಕ್ಷ್ಮೇಶ್ವರದಲ್ಲಿ ರೈತರ ಅಹೋರಾತ್ರಿ ಪ್ರತಿಭಟನೆ: ಅಸ್ವಸ್ಥಗೊಂಡ ಡಾ.ಕುಮಾರ ಮಹಾರಾಜ ಸ್ವಾಮಿಜಿ..!ಜಿಲ್ಲಾಸ್ಪತ್ರೆಗೆ ದಾಖಲು….

by CityXPress
0 comments

ಗದಗ(ಲಕ್ಷ್ಮೇಶ್ವರ): ಪಟ್ಟಣದಲ್ಲಿ ಕಳೆದ ಆರು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಯ ಧರಣಿ ಸತ್ಯಾಗ್ರಹದಲ್ಲಿ ಆಮರಣ ಉಪವಾಸ ಕೈಗೊಂಡಿದ್ದ ಆದರಹಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರು ತ್ರೀವ್ರ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ.

ವರದಿ: ಪರಮೇಶ ಎಸ್ ಲಮಾಣಿ

ಸತತ ವೈದ್ಯಕೀಯ ಪರಿಕ್ಷೇಗೆ ಒಳಗಾಗಿದ್ದ ಶ್ರೀಗಳ‌ ಆರೋಗ್ಯ ಸ್ಥಿತಿ‌ ಗಂಭೀರವಾಗಿದೆ ಎಂದು ವರದಿ ಬರುತ್ತಿದ್ದಂತೆ ಡಿವೈಎಸ್ಪಿ ಎಸ್ ಖಾದ್ರಿ ಅವರು ಕೂಡಲೇ ಅವರನ್ನು ಚಿಕಿತ್ಸೆಗೆ ಆ್ಯಂಬುಲೇನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb