ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ತಿಪ್ಪಾಪೂರ ಗ್ರಾಮದಲ್ಲಿ ದುಷ್ಕರ್ಮಿಗಳ ಕೃತ್ಯದಿಂದ ರೈತ ಧರ್ಮಪ್ಪ ಹೆಬ್ಬಾಳ್ ಅವರ ಕಠಿಣ ಪರಿಶ್ರಮಕ್ಕೆ ಬೆಂಕಿ ಹೊತ್ತಿಕೊಂಡಿರುವ ದುಃಖದ ಘಟನೆ ನಡೆದಿದೆ. ಐದು ಎಕರೆ ಹೊಲದಲ್ಲಿ ಬೆಳೆದ ಶೇಂಗಾ...
ಬ್ಯಾಂಕಾಕ್: ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮ್ಯಾನ್ಮಾರ್ನಲ್ಲಿ ಅಪಾಯಕಾರಿ ಭೂಕಂಪನದ (Earthquake) ಅನುಭವವಾಗಿದೆ. ಇದರ ಭೀಕರತೆಯು ಎಷ್ಟಿತ್ತೆಂದರೆ, ಬ್ಯಾಂಕಾಕ್ನಿಂದ ದೆಹಲಿಯವರೆಗೆ ಅದರ ಕಂಪನದ ಅನುಭವವಾಗಿದೆ. ಇದರ ನಂತರ ಭೂಕಂಪದ ತೀವ್ರತೆಯು ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಚೀನಾ, ಲಾವೋಸ್ ಮತ್ತು ಥೈಲ್ಯಾಂಡ್ (Thailand) ಹಾಗೂ ಭಾರತಕ್ಕೂ ಮುಟ್ಟಿದೆ. ಇದರ ಪರಿಣಾಮವಾಗಿ, ಥೈಲ್ಯಾಂಡ್ನಲ್ಲಿ 25 ಕ್ಕೂ ಹೆಚ್ಚು...